ಮಂಗಳವಾರ, ಡಿಸೆಂಬರ್ 31, 2013

ನೀರು

ಮಂಡ ನೆ : ಕುಮಾರಿ ಭಾಗ್ಯ
ವಿಷಯ : ನೀರು
ತರಗತಿ ಗೋಷ್ಠಿ - ೦೬

                     ನಾವು ನಮ್ಮ ಶಾಲೆಯ ಪಠ್ಯಗಳಲ್ಲಿ, ಶಿಕ್ಷಕರು ಪಾಠಗಳಲ್ಲಿ ಹೇಳಿದಂತೆ ನಮಗೆ ನೀರು ದ್ರವ ರೂಪದಲ್ಲಿ ಇದೆ ಎನ್ನುವುದನ್ನು ನಾವೆಲ್ಲ ಅಭ್ಯಾಸ ಮಾಡಿದ್ದೇವೆ. ನೀರು ಪ್ರತಿಯೊಬ್ಬ ಮನುಷ, ಪ್ರಾಣಿ, ಪಕ್ಷಿ, ಗಿಡ-ಮರಗಳಿಂದ ಹಿಡಿದು ಎಲ್ಲವುಅದಕ್ಕೂ ನೀರು ಅತ್ಯಂತ ಅವಶ್ಯಕ. ನೀರಿಲ್ಲದೆ ಯಾರು ಬದುಕೋದಕ್ಕೆ ಆಗುವುದೇ ಇಲ್ಲ. ಮಳೆಯ ಕಾರಣ ಭೂಮಿಗೆ ಬರುವ ನೀರು ಕೆರೆ, ಭಾವಿ, ಹಳ್ಲ, ಕೊಳ್ಳಗಳ ಮಖಾಂತರ ಮತ್ತೇ ಹಾವಿಯಾಗಿ ಮೋಡವಾಗಿ ಸಾಗಿ ಮಳೆಯನ್ನು ಸುರಿಸುತ್ತದೆ. ಇದು ನಿರಂತರ ಪ್ರಕ್ರಿಯೆ. ನೀರು ಇಲ್ಲದೆ ಬದುಕುವುದೇ ಕಷ್ಟ. ಮಳೆ ಬರದೇ ಇದ್ದಾಗ ನಮ್ಮ ಊರಲ್ಲಿ ಗುರ್ಜಿ ಹಾಕುತ್ತಾರೆ. ಇದು ನಮ್ಮ ಜನರ ನಂಬಿಕೆಯಿಂದ ಮಳೆ ಬರಬಹುದು ಎಂಬ ಕಾರಣವು ಆಗಿದೆ.