ಬುಧವಾರ, ಆಗಸ್ಟ್ 24, 2011

ನಮ್ಮ ಇಂಡಿಯಾ

ಭರತ ಖಂಡಕ್ಕೆ ನಮೋ
ಭರತ ಭೂಮಿಗೆ ನಮೋ
ಪುಣ್ಯ ಭರತಕ್ಕೆ ನಮೋ
ಪುಣ್ಯ | ಮಹಾತ್ಮರಿಗೆ | ನಮೋ ...... ನಮೋ

ಭರತಕ್ಕೆ ಕೈಗಾರಿಕೆ
ಭರತಕ್ಕೆ ಗಣಿಗಾರಿಕೆ
ಭರತಕ್ಕೆ ಹೃದಯಾರಿಕೆ
ಇವು | ಭರತಕ್ಕೆ | ಪ್ರಥಮ

ಭರತಕೆ ಕಿತ್ತೂರ ರಾಣಿ
ಭರತಕೆ ಮಹಾತ್ಮಗಾಂಧಿ
ಭರತಕೆ ಜವಾಹರಲಾಲ ನೆಹರು
ಇವರು | ಭಾರತಕ್ಕೆ | ಪುಣ್ಯದಾತರು
ಪುಣ್ಯ ಮಹಾತ್ಮರು | ಜನಿಸಿದರು ನಮ್ಮ ಇಂಡಿಯಾದಲ್ಲಿ

ನಮ್ಮ ಇಂಡಿಯಾ ..........
ನಮ್ಮ ಇಂಡಿಯಾ ..........

*************************
ಹುಲಿಗೆವ್ವ .ವೈ .ಪೂಜಾರ, ೧೦ ನೇ ತರಗತಿ

ಭಾನುವಾರ, ಆಗಸ್ಟ್ 21, 2011

ಸೋಮವಾರ, ಆಗಸ್ಟ್ 15, 2011

"ಮನ್ಹಪರಿವರ್ಥನೆ"


                       

                                          

ಗುರುವಾರ, ಆಗಸ್ಟ್ 4, 2011










ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ - ಹನುಮನಾಳ ದಲ್ಲಿ ನಮ್ಮ ಶಾಲೆಯ ಮಕ್ಕಳು " "ಮನ್ಹಪರಿವರ್ತನೆ" ನಾಟಕವನ್ನು ಪ್ರದರ್ಶಿಸಿದರು. ಅದರ ಕೆಲವು ಚಿತ್ರಗಳು ಇಲ್ಲಿವೆ.





ನಮ್ಮ ಶಾಲೆಯ ನೆಯ ತರಗತಿಯ ಮಕ್ಕಳು ೧೮..೨೦೧೧ ರಂದು ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೆಯಾ ಪತ್ತಾರ, ಅಮಿನಪ್ಪ ರಾಜುರ ,ಜಗಧೀಶ ಬಾಸಿಂಗದ ಹಾಗೂ ಗುರುರಾಜ ಮಕ್ಕಳೊಂದಿಗೆ ಕೂಡಿ ತೆಗೆಸಿದ ಚಿತ್ರಗಳು .