ಕರ್ನಾಟಕ ಸರ್ಕಾರ
ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ
ಇವರ ಆಶ್ರಯದಲ್ಲಿ
“ಅರಳು ಮೊಗ್ಗು” ಮಕ್ಕಳ ರಂಗ ಶಿಬಿರ
ಸಮಾರೋಪ ಸಮಾರಂಭ
ಹಾಗೂ
ನಾಟಕ "ಕತ್ತಲೆ ನಗರ ತಲೆಕೆಟ್ಟರಾಜ"
ನಿ : ಗುರುರಾಜ, ಹೊಸಪೇಟೆ
ಉದ್ಘಾಟನೆ : ಝಾಕೀರ ಹುಸೇನ್ ತಾ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಅಧ್ಯಕ್ಷತೆ : ಕುಮಾರಿ ರಶ್ಮೀ, ಪ್ರಾಂಶುಪಾಲರು ಮೊ.ದೇ.ವ.ಶಾಲೆ,ನಿಡಶೇಸಿ
ಅತಿಥಿಗಳು : ಶ್ರೀ ಬಸವರಾಜ ಬಾಗಲಿ, ಶಿಕ್ಷಣ ಸಂಯೋಜಕರು
ಶರಣಪ್ಪ ವಡಗೇರಿ, ಜಾನಪದ ಕಲಾವಿದ
ಶ್ರೀ ಈಶಪ್ಪ ತಳವಾರ ಮು.ಗು.ಸರ್ಕಾರಿಪ್ರೌಢಶಾಲೆ,ಜಾಹಗೀರಗುಡದೂರ
ಶ್ರೀ ಶಿವಪುತ್ರಪ್ಪ
ದಿನಾಂಕ 18.12.2010 ಬೆ : 11.00 ಕ್ಕೆ
ಸ್ಥಳ : ಗುರು ಭವನ, ಕುಷ್ಟಗಿ
ಸರ್ವರಿಗೂ ಸ್ವಾಗತ
ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ
ಶ್ರೀ ಮೊರಾರ್ಜ ದೇಸಾಯಿ ವಸತಿ ಶಾಲೆ,ನಿಡಶೇಸಿ, ಶಿಕ್ಷಕವರ್ಗ