೨೩.೧೧.೨೦೧೦ ರಂದು ಜಾಹಾಗಿರಗುಡದುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯನ್ನು ನಡೆಸಲಾಯಿತು. ಇದರಲ್ಲಿ ನಮ್ಮ ಶಾಲೆಯಾ ಮಕ್ಕಳು ನಾಟಕ,ಕ್ವಿಜ್ , ಭಾಷಣ ,ಚರ್ಚಾಸ್ಪರ್ದೆ ,ಪ್ರಭಂಧ , ಹೀಗೆ ಒಟ್ಟು ಆರು ಸ್ಪರ್ದೆಗಳಲ್ಲಿ ಮೊದಲ ಬಹುಮಾನಗಳನ್ನು ಪಡೆದು ತಂದಿದ್ದಾರೆ ಅವರಿಗೆ ಶಾಲೆಯಾ ಶಿಕ್ಷಕ ವೃಂದ ಹಾಗೂ ನಮ್ಮ ಪತ್ರಿಕೆಯು ಆ ವಿಧ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತದೆ.
ಸಂಪಾದಕ
ಗುರುರಾಜ