ನಾನು ಶಾಲೆಯನ್ನು ಬಿಡಲು ಕಾರಣ ನಮ್ಮ ತಂದೆ ತಾಯಿ ಊರಿಗೆ
ಹೋಗಿದ್ದರು, ನಮ್ಮ ಹೊಲದಲ್ಲಿ ಕೆಲಸ ಮಾಡಲು ಯಾರು ಇಲ್ಲದ
ಕಾರಣ ನಾನು ನಮ್ಮ ಒಲದಲ್ಲಿಹತ್ತಿ ಪ್ಲಾಟ ಮಗ್ಗಿಯನ್ನು ಮುರಿಯಲು
ಹೋಗಲೆಬೇಕಾಗಿದ್ದರಿಂದ ನಾನು ಹೋದೆ. ಆದರೆ ಶಾಲೆಬಿಡುವುದು
ತಪ್ಪು. ನಮ್ಮ ತಂದೆ ತಾಯಿ ಊರಿನಿಂದ ಬಂದರು ನಾನು ಶಾಲೆಗೇ
ಮತ್ತೆ ಬಂದೆ.
ನೀಲಪ್ಪ . ಸಿ . ಪರಮನಟ್ಟಿ
೯ ನೇ ತರಗತಿ
ಜಾ . ಗುಡದೂರ