ಮಂಗಳವಾರ, ಡಿಸೆಂಬರ್ 31, 2013

ವನ್ಯ ಜೀವಿಗಳಿಗೆ ನಮ್ಮ ಪತ್ರ

೨೦೧೨ ರಲ್ಲಿ ನಮ್ಮ ವನ್ಯ ಜೀವಿಗಳು ನೀಡಿದ ಸಂದೇಶಗಳಿಂದಾಗಿ ನಾವು ನಮ್ಮ ಶಾಲೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಿ, ಸದ್ಯ ನಾವು ನಮ್ಮ ಶಾಲೆಯ ಗಿಡ-ಮರಗಳಲ್ಲಿ ನೀರಿನ ಬಟ್ಟಲುಗಳನ್ನು, ಕಾಳುಗಳನ್ನು ತಮಗಾಗಿ ಮೀಸಲು ಇಟ್ತಿದ್ದೇವೆ. ನಮ್ಮ ಊರಿನ ಹಿರಿಯ ಧರ್ಮಪ್ಪಜ್ಜ ಯಾವಾಗಲೂ ಅತ್ಯಂತ ಖಾಳಜಿಯಿಂದ ನೀರನ್ನು ವಿನಿಯೋಗಿಸಲು ಅವು ಸಣ್ಣ ಸಣ್ನ ಸಸಿಗಳಿಗೆ ಹಾಕುತ್ತಾ ಸೂಕ್ಷ್ಮತೆಯನ್ನು ವಹಿಸುತ್ತಿದ್ದಾನೆ. ನಮ್ಮನ್ನು ನಾವು ಇದರಲ್ಲಿ ತೊಡಗಿಸಿಕೊಂಡಿದ್ದೇವೆ. 


                                                                                                                      ಇಂತಿ ನಿಮ್ಮ 
                                                                                                                    ಶಾಲಾ ಮಕ್ಕಳು