ಬುಧವಾರ, ಫೆಬ್ರವರಿ 16, 2011

ದತ್ತಾತ್ರೇಯ ಎಸ್. ಪತ್ತಾರ

ಬಹುಶ ಇದು ೧೯೭೮ ರ ಚಿತ್ರ ಇದು ಸದ್ಯ ಅಂದರೆ ವರ್ಷದ ಚಿತ್ರ





ಸದ್ಯ ಅಂದರೆ ೨ ವರ್ಷಗಳಾಗಿವೆ ನಾವು ಕೆಲಸಕ್ಕೆ ಸೇರಿ ಆದರೆ ಈ ನಮ್ಮ ಸಹೋಧ್ಯೋಗಿ ನಾನು ಹುಟ್ಟುವುದಕ್ಕು ಮುಂಚೆ ಕೆಲಸ ಪ್ರಾರಂಭಿಸಿದವರು. ಅವರ ಅನುಭವಗಳನ್ನು ಕೇಳಿದರೆ, ಮೈ ರೋಮಾಂಚನವಾಗುತ್ತದೆ. ಇಂದು ಅವರೊಂದಿಗೆ ನಾವೆಲ್ಲರೂ ತಮಾಷೆ ಯೊಂದಿಗೆ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಮ್ಮೆಲ್ಲರಿಗೂ ತಮ್ಮ ಹಿಂದೆ ಕಳೆದ ಸ್ಥಿತಿಗಳನ್ನು ತಿಳಿಸಿರುತ್ತಾರೆ. ನಿಜವೆಂದರೆ ಆಗಿನ ಕಾಲದ ಶಿಕ್ಷಣ ಹಾಗೂ ವ್ಯವಸ್ಥೆ ಇದ್ದುದನ್ನು ನಮ್ಮೊಂದಿಗೆ ಅವರು ಹಂಚಿಕೊಳ್ಳುವಾಗ "ನಿಜಾನಾ.... ಮೊದಲೆಲ್ಲ ಹಾಗಿತ್ತಾ " ಎಂಬ ಆಲೋಚನೆಗಳು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ.
ಇವರ ಕುರಿತು ನಾನು ಸದಾ ಕೆದುಕುತ್ತಾ ಅವರ ಹಿಂದಿನ ಶಿಕ್ಷಣ ಬದುಕನ್ನು ಇಲ್ಲಿ ಇಡಲು ಆಸಕ್ತನಾಗಿದ್ದೇನೆ.


ಭಾನುವಾರ, ಫೆಬ್ರವರಿ 6, 2011

ಮುಂದಿನ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ನಡೆಸಲು ನಿರ್ದಾರಿಸುವುದು ಸ್ವಾಗತಾರ್ಹ ....

ಬುಧವಾರ, ಫೆಬ್ರವರಿ 2, 2011


ಗದಗ ಜಿಲ್ಲಾ ನೇ ಕನ್ನಡ ಸಾಹಿತ್ಯ ಸಮ್ಮೇಳನ - ೧೧

ಗಜೇಂದ್ರಗಡ

ಸಿದ್ಧವಾದ ನಾಟಕ ಪ್ರದರ್ಶನ ಪಕ್ಕದ ಶಾಲೆಗಳಲ್ಲಿ ನೀಡಲು ಹೋಗುವಾಗ ನಾವು ಎತ್ತಿನ ಬಂಡಿಯಲ್ಲಿ ಮಕ್ಕಳೊಂದಿಗೆಹೋಗುವುದೆಂದು ಯೋಚಿಸಿ ತಯಾರಿ ಮಾಡಿಕೊಂಡು ಹೊರಟಾಗ ಮಕ್ಕಳ ಪಾಲಕರ ಜೊತೆ ಊರಿನ ಸಮಸ್ತರಿಗೂ ಆಶ್ಚರ್ಯ ಹಾಗೂ ಕೌತುಕ. ನಾಟ ಮಾಡಿಸಿದರೆ ಮುಗಿಯೋದಿಲ್ಲ ಅದನ್ನು ಸಮಾಜದ ಮುಂದೆ ಪ್ರಸ್ತುತ ಪಡಿಸುವುದು ಬಹಳ ಮುಖ್ಯ.