ಶುಕ್ರವಾರ, ಡಿಸೆಂಬರ್ 13, 2013

ಹೈದ್ರಾಬಾದ್ ಕರ್ನಾಟಕ

ಮಂಡನೆ : ಕುಮಾರಿ ಜಯಶ್ರೀ
ವಿಷಯ : ಹೈದ್ರಾಬಾದ್ ಕರ್ನಾಟಕ
ತರಗತಿ ಗೋಷ್ಠಿ - ೦೩

                 ಹೈದ್ರಾಬಾದ್ ಕರ್ನಾಟಕ ವಿಶೇಷ ತಿದ್ದುಪಡಿ ಕಲ್೦ ೩೭೧ ಜೆ ತಿದ್ದುಪಡಿ ನಮ್ಮ ಉತ್ತರದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರ್, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳೇನು ಇದ್ದವು ಅವು ಸ್ವಾತಂತ್ರ್ಯ ಭಾರತದಲ್ಲಿ ಒಂದಾದಾಗ ಹೈದ್ರಾಬಾದನ ನಿಜಾಮರೌ ವಿಲೀನಕ್ಕೆ ಒಪ್ಪಲಿಲ್ಲ. ತದ ನಂತರ ಉಕ್ಕಿನ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಸರ್ದಾರ್ ವಲ್ಲಭಬಾಯಿ ಪಾಟೇಲ್ ಅವರ ಆಗಮನದಿಂದ ವಿಲೀನಕ್ಕೆ ಒಪ್ಪಿ ಸ್ವಾತಂತ್ರ ಭಾರತದಲ್ಲಿ ಒಂದಾಯಿತು. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಅತ್ಯಂತ ಕಡೇಯ ಸ್ಥಾನದಲ್ಲಿ ಇದ್ದು ಬಂದಿರುವ ನಮ್ಮ ಈ ಭಾಗ ಹಲವಾರು ಹೋರಾಟಗಳಿಂದ ಸ್ಥಾನಮಾನ ಪಡೆಯಿತು ನಿಜ ಆದರೆ ಅಷ್ಟೇ ಕಾರ್ಯ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು, ನಾವು - ನೀವು ಎಲ್ಲರೂ ಶ್ರಮ ವಹಿಸಬೇಕು. ಹೀಗಾದಾಗ ಮಾತ್ರ ನಮ್ಮ ಭಾಗ ಹಿಂದೆಯಲ್ಲ ಮುಂದೆ ಬರಲು ಸಾಧ್ಯ.