ನಾಟಕ ಸಂಘ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಾಟಕ ಸಂಘ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 19, 2021

ಸೋಮವಾರ, ಮೇ 11, 2020

ರಾಜ್ಯ ಮಟ್ಟದ ಕಲಾ ಉತ್ಸವ

ರಾಜ್ಯ ಮಟ್ಟದ ಕಲಾ ಉತ್ಸವ 
ನಾಟಕ : ಭಾಗೀರಥಿ

ರಚನೆ : ಕೆ.ವೈ.ನಾರಾಯಣ ಸ್ವಾಮಿ 
ನಿರ್ದೇಶನ : ಗುರುರಾಜ ಹೊಸಪೇಟೆ 
                    ರಂಗ ಶಿಕ್ಷಕರು 

ರಂಗ ಪ್ರಸ್ತುತಿ : ಹನುಮ ಸಾಂಸ್ಕೃತಿಕ ವೇದಿಕೆ, ಸ.ಪ್ರೌ.ಶಾಲೆ, ಜಹಗೀರಗುಡದೂರ 

ಅಭಿನಯಿಸಿದ ವಿದ್ಯಾರ್ಥಿಗಳು 

ಭೀಮ್ಮವ್ವ ಡೊಳ್ಳಿನ 
ವಿಜಯಲಕ್ಷ್ಮಿ ಗುಡೂರ 
ಶಿವಕ್ಕ ಚಿಕನಾಳ 
ಕುಮಾರ ಸಣ್ಣದೋಣಿ 
ಶಂಕರ ಮಿಟ್ಟಲಕೋಡ 
ಬಸವರಾಜ ನಾಗೂರ 
ಶರಣಪ್ಪ ಹವಾಲ್ದಾರ 
ಗೊಡಚಪ್ಪ ಆಲೂರ 
ಕನಕಪ್ರಸಾದ ಡೊಳ್ಳಿನ 
ವಿಜಯಕುಮಾರ ಪರಸಾಪುರ 
ಶಿವಪ್ಪ ಚಿಕನಾಳ 

ಮಂಗಳವಾರ, ಡಿಸೆಂಬರ್ 31, 2019

Reharsal

















ಮಂಗಳವಾರ, ಸೆಪ್ಟೆಂಬರ್ 24, 2019

ಗುಡುದೂರ ಕೆರೆ ವಿಭಾಗ ಮಟ್ಟಕ್ಕೆ ಆಯ್ಕೆ

ಇಂದು ನಡೆದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಪ್ರದರ್ಶಿಸಿದ ನಾಟಕ "ಗುಡುದೂರ ಕೆರೆ" ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದೆ. 

ಪ್ರಥಮ ಬಹುಮಾನ 
ಉತ್ತಮ ನಟ 
ಉತ್ತಮ ನಿರ್ದೇಶಕ 

ಪ್ರಶಸ್ತಿಗಳು ಲಭಿಸಿವೆ.











ಗುರುವಾರ, ಆಗಸ್ಟ್ 8, 2019

ಹೊಸ ನಾಟಕ


ಸೋಮವಾರ, ನವೆಂಬರ್ 2, 2015

KALA UTSAVA

" ಕಲಾ ಉತ್ಸವ " 



ಕಳೆದ ದಿನಾಂಕ ೩೦ ನೇ ಅಕ್ಟೋಬರ್ ರಂದು ಕೊಪ್ಪಳದಲ್ಲಿ ನಡೆದ ಕಲಾ ಉತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪತ್ರಿಕೆ ಅಭಿನಂದನೆಯನ್ನು ತಿಳಿಸುತ್ತೇವೆ. 

ಮಂಗಳವಾರ, ಸೆಪ್ಟೆಂಬರ್ 15, 2015

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ

             

ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನವಾದ ಇಂದು ಜಿಲ್ಲೆಯ ಸ.ಹಿ.ಪ್ರಾ.ಶಾಲೆ, ರೈಲ್ವೆ ನಿಲ್ದಾಣ, ಕೊಪ್ಪಳ ಇಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ವತಿಯಿಂದ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ್ಥಳೀಯ ಜಹಗೀರ ಗುಡದೂರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿ, ವಿಭಾಗ ಮಟ್ಟಕ್ಕೆ ಆಯ್ಕೆ ಹೊಂದಿದ್ದಾರೆ. ತಾಲೂಕಿನಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಆಯ್ಕೆಗೊಂಡ ನಾಟಕಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿತ್ತು. ನಾಲ್ಕು ತಾಲೂಕುಗಳಿಂದ ಒಟ್ಟು ಏಂಟು ತಂಡಗಳು ಇಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಉತ್ತಮ ನಟಿ ಗ್ಯಾನವ್ವ, ಮೊ.ವ.ನಿ.ಶಾಲೆ, ಕಾಟಪುರ ವಿದ್ಯಾರ್ಥಿನಿ ಪಡೆದರೆ, ಉತ್ತಮ ನಟ ಪ್ರಶಸ್ತಿಯನ್ನು ಲಕ್ಷ್ಮಣ ಗೊಲ್ಲರ, ಸ.ಪ್ರೌ.ಶಾಲೆ, ಜಹಗೀರಗುಡದೂರ ವಿದ್ಯಾರ್ಥಿ ಪಡೆದನು. ರಚನೆ, ನಿರ್ದೇಶನ ಈ ಎರಡು ಪ್ರಶಿಸ್ತಿಗಳನ್ನು ಶಿಕ್ಷಕರಾದ ಶ್ರೀ ಗುರುರಾಜ್ ಅವರು ಪಡೆದರು. ದ್ವಿತೀಯ ಬಹುಮಾನವನ್ನು ಮೊರಾರ್ಜಿ ಶಾಲೆ ಕಾಟಪುರ ಪಡೆದುಕೊಂಡಿದೆ.

ಗುರುವಾರ, ಆಗಸ್ಟ್ 6, 2015

ಗುರುವಾರ, ಮಾರ್ಚ್ 26, 2015

ಮಂಗಳವಾರ, ಮಾರ್ಚ್ 10, 2015

ಆಹಾರ ನಾಟಕ ಪ್ರದರ್ಶನ








ಎಸ್.ಬಿ.ಪಾಟೀಲ್
ವಿ.ಜಿ.ಸೂಡಿಮಠ
ಜಗದೀಶ್.ಎಸ್.ಬಿ