ನಾಟಕ ಶಿಕ್ಷಕರು - ಮಕ್ಕಳು
ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೇಯ ಎಸ್.ಪತ್ತಾರ ನಿವೃತ್ತಿ ಹೊಂದಿದ್ದಾರೆ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿ ಹೊಂದಿರುವ ಶ್ರೀ ಆನಂದಪ್ಪ ಕುರಿ ಅವರನ್ನು ಗೌರವದೊಂದಿಗೆ ಬಿಳ್ಕೋಡಲಾಯಿತು.
ಪ್ರತಿ ವರುಷದಂತೆ ಆಚರಣೆ ಗಳು ಬರುತ್ತವೆ. ಆದರೆ ನಮ್ಮ ನ್ನು ನಾವು ನೋಡಿ ಕೊಳ್ಳುವುದನ್ನು ಎಂದಾದರೂ ಮಾಡಿದ್ದೇವೆಯೇ.... ವಿದ್ಯಾರ್ಥಿ ಗಳು ಶಾಲಾ ಶಿಕ್ಷಕರ ಜೊತೆಗೆ ಹಾಡಿ ಕುಣಿದು ಕುಪ್ಪಳಿಸಿ ಆ ವಿಶಿಷ್ಟ ಅನುಭವ ಹಾಗೂ ಆ ಸಂದರ್ಭವನ್ನು ಅನುಭವಿಸುವುದೇ ಸಾರ್ಥಕ.