ಬುಧವಾರ, ಅಕ್ಟೋಬರ್ 12, 2011

ಮನಃ ಪರಿವರ್ತನೆ ನಾಟಕದ ಪ್ರದರ್ಶನ














ಧೃಡ ಮನಸ್ಸು


ಏನಾದರೂ ಸಾಧಿಸಲು ಛಲಬೇಕು. ಕಾರ್ಯ ಮಾಡುವ ಮನಸ್ಸಿರಬೇಕು, ಧೃಡ ಮನಸ್ಸಿರಬೇಕು. ಎಂದಾಗ ಮಾತ್ರ ಕಾರ್ಯ ಸಾಧಿಸಲು ಸಾಧ್ಯವಾಗುವುದು. ರೂಡಿಯಂತೆ ಮುಂದೆ ಗುರಿ ಇರಬೇಕು ಹಿಂದೆ ಗುರಿ ಇರಬೇಕು ಎಂದು ಹೇಳುತ್ತಾರೆ. ಮುಂದೆ ಗುರಿ ಇದ್ದರೆ ಮಾತ್ರ ಆಗುವುದಿಲ್ಲ ಹಿಂದೆ ಗುರುವು ಬೇಕು. ಗುರುಗಳು ಪ್ರೋತ್ಸಾಹ ನೀಡುವರು. ಪ್ರೋತ್ಸಾಹನೆ ಇಲ್ಲದಿದ್ದರೆ ಅವನ ಧೃಡಮನಸ್ಸು , ಪಟ್ಟ ಶ್ರಮ ವ್ಯರ್ಥವಾಗುವುದು . ಕಲಿಯಲು ಮನಸ್ಸು ಬೇಕು. ಮನಸ್ಸಿದ್ದರೆ ಮಾರ್ಗ ಎನ್ನವುದು ನಿಜಕ್ಕೂ ಸತ್ಯ ಎನಿಸಿದೆ. ಆದ್ದರಿಂದ ನನಗೂ ಸೇರಿ " ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು".


---- ಸವಿತಾ.ಎಸ್ .ಬಾಗೂರ, ೧೦ ನೇ ತರಗತಿ.

ಕವನ

ಶಾಲೆಯೊಂದು ಸುಂದರ ಆಗರ

ಶಿಕ್ಷಕರು ಅಲ್ಲಿ ಜ್ಞಾನದ ಸರೋವರ

ವಿದ್ಯಾರ್ಥಿಗಳಿರಬೇಕು ಸದಾ ವಿದ್ಯಾದರ

**********************************

ಇದು ನನ್ನ ಕವನ

ಸೋಡಿಯಂ ಲವಣ

ಮೇಲಿದೆ ಗಗನ

ಕೆಳಗಿದೆ ಭುವನ

ಹೇಗಿದೆ ನನ್ನ ಕವನ
..............................................
ವಚನ
.ಎಸ್ .ಬಂಡಿ , ೮ ನೆತರಗತಿ

ಬುಧವಾರ, ಅಕ್ಟೋಬರ್ 5, 2011

ತಿಂಗಳ ಸಂಜೆ


ಪ್ರತಿ ತಿಂಗಳು "ತಿಂಗಳ ಸಂಜೆ" ಕಾರ್ಯಾಕ್ರಮದಲ್ಲಿ ಜಾಕನಪಲ್ಲಿ ಊರಿನ ಹಿರಿಯರ ಸಂಗಡ ಶಾಲೆಯ ಎಲ್ಲ ಸಿಬ್ಬಂದಿ ಯವರೊಂದಿಗೆ ತಮ್ಮ ಹೊಸ ಹೊಸ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದಿವೆ. ತಮ್ಮ ಪ್ರಯತ್ನ ಸದಾ ಕ್ರಿಯಾಶೀಲಾವಾಗಿರಲಿ ಎಂದು ನಮ್ಮ ಪತ್ರಿಕಾ ಬಳಗ ಆಶಿಸುತ್ತದೆ.

ಶನಿವಾರ, ಅಕ್ಟೋಬರ್ 1, 2011

ಹೆಮ್ಮರಗಾಲದ ಪತ್ರಿಕೆಗೆ ನಮ್ಮ ಹೆಜ್ಜೆಗಳು ಪತ್ರಿಕೆಯಿಂದ ಶುಭ ಕೊರುತ್ತಲಿದ್ದೇವೆ.



ಗೆಳೆಯ ಸಂತೋಷನ ಪ್ರಯತ್ನ ನಮಗೂ ಸ್ಪೂರ್ತಿ,

ಮಕ್ಕಳ ಬರವಣಿಗೆಯ ಜೊತೆಗೆ ಗಣ್ಯರ ಸಲಹೆಗಳು

ಸದಾ ಸಿಗಲೆಂದು ಆಶಿಸುವೆವು.