ಮಂಗಳವಾರ, ಆಗಸ್ಟ್ 14, 2018

ತಾಲೂಕ ಮಟ್ಟದ ವಿಜ್ಞಾನ



ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ, ವಸ್ತು ಹಾಗೂ ಚರ್ಚಾ ಸ್ಪರ್ಧೆಯನ್ನು  ದಿನಾಂಕ ೦೯.೦೮.೨೦೧೮ ರಂದು ಸರಕಾರಿ ಬಾಲಕರ ಪದವಿಪೂರ್ವ ಕಾಲೇಜ್ ನಲ್ಲಿ ನಡೆಸಲಾಯಿತು. 'ಪೆದ್ದನ ಕೆರೆ' ನಾಟಕವನ್ನು ಜಹಗೀರ ಗುಡದುರ ಮಕ್ಕಳು ಭಾಗವಹಿಸಿ ಮೊದಲ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಪರಿಸರ ಸಂರಕ್ಷಣೆ ಕುರಿತು ನಾಟಕ ವಿಷಯ ಒಳಗೊಂಡಿದ್ದ ನಾಟಕ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher