ಮಂಗಳವಾರ, ಜುಲೈ 24, 2018

ಸ್ವಚ್ಚ ಭಾರತ ಸಪ್ತಾಹ ಅಭಿಯಾನ



ದಿನಾ0ಕ : 24.07.2018                                                                                                                        ದಿನ -2


ಇ0ದು ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಲಾಯಿತು. ಶುದ್ಧ ನೀರಿನ ಮಹತ್ವ ಕುರಿತು ಮಕ್ಕಳಿಗೆ ತಿಳಿಸುತ್ತಾ ಸ್ವಚ್ಚ ಪರಿಸರವನ್ನು ಇಟ್ಟುಕೊಳ್ಳುವುದರಿ0ದ ಆರೋಗ್ಯ ಚೆನ್ನಾಗಿರುತ್ತದೆ ಎ0ದು ಅರಿವು ಮೂಡಿಸಲಾಯಿತು. ನಂತರ ವಿಜ್ಜಾನ ಶಿಕ್ಷಕರಾದ ಎಸ್.ಬಿ.ಪಾಟೀಲ್ ಗುರುಗಳು ಶುದ್ಧ ನೀರಿನ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವುದರ ಮೂಲಕ ಅರಿವು ಮೂಡಿಸಲಾಯಿತು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher