ವಿದ್ಯೆ ಎಂಬುವುದು ಸಂಪತ್ತು
ಅದು ಕದಿಯಲಾಗದ,
ಮತ್ತು
ಅದು ದೇವರು
ನೀಡಿದ ಗಮ್ಮತ್ತು.
*******************
ಕಣ್ಣು ನಿನ್ನದಾದರೆ
ಕಣ್ಣಿರು ನನ್ನದು
ಹೃದಯ ನಿನ್ನದಾದರೆ
ಹೃದಯ ಬಡಿತ ನನ್ನದು
ದೇಹ ನಿನ್ನದಾದರೆ
ಪ್ರಾಣ ನನ್ನದು.
*** ಲಿಂಗರಾಜ ಎಸ. ರೋಣದ
೮ ನೆ ತರಗತಿ.