ಶನಿವಾರ, ಏಪ್ರಿಲ್ 3, 2010















ನಾಟಕ ಮಾಡಿಸ್ತಾರೆ
ಗುರಾಜ್ ಸಾರ್ ನಾಟಕ
ಮಾಡಿಸ್ತಾರಂತೆ

ಹೇ ನಾನು ಬರಾಲ್ಲಾಪ್ಪ
ಮಡಿಕೇರಿ ಜಾತ್ರೆ ಐತಿ
ಅರೇ ನಾನು ಟೂರ್ ಗೇ
ಹೋಗಬೇಕು. ದುಡ್ಡು ಕೊಟ್ಟಿನಿ.

ಯವ್ವಾ ನಾನಂತು ಒಲ್ಲೆವ್ವ
ಹೂಂ , ಹೇ ನೀನು ಕೈ ಎತ್ತೆ
ನೀ ಬರ್ತಿಯಾ......? ಹಾಗಾದರೆ,
ನಾನು ಬರ್ತೀನಿ. ಹೇ -
ನೀನು ಬಾರೇ

ಸಾರ್ ಪಾರಟು ಯಾವುದು ಸಾರ್
ಯಾವುದು .....?
ಹೇ ವಜ್ರಮನಿ ಪಾರ್ಟ್ ಕಣೋ ...
ಸಾರ್ ನಾನು ಹಾಕ್ತೀನಿ ...
ಹ್ಹ ..ಹ್ಹ ..ಹ್ಹ ______

( ಶಿಬಿರದ ದಿನಗಳಲ್ಲಿ )



1 ಕಾಮೆಂಟ್‌:

Thank you.

.................
Gururaj.L
Drama Teacher