ಶನಿವಾರ, ಜನವರಿ 23, 2016

೨೦೧೫-೧೬ ವಿಜ್ಞಾನ ದರ್ಶನದಲ್ಲಿ ನಮ್ಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು













ಚಿತ್ರಗಳು
ಈ ಬಸವರಾಜ ಕೆಜೆವಿಎಸ್
ಜಗದೀಶ್ ಬಾಸಿಂಗದ
ಶಿವಪ್ಪ ಇಲಾಳ




ಬುಧವಾರ, ಜನವರಿ 20, 2016

Tatavapada

ಬುಧವಾರ, ಜನವರಿ 13, 2016

ಅಳಿಲಿನ ಕೊನೆ ಕ್ಷಣ



                          ರಾಸಾಯನಿಕ ಗೊಬ್ಬರದ ಹಾವಳಿಯಿಂದ ನಮ್ಮ ಶಾಲೆಯ ಕಾಂಪೋಂಡಿನ ಮೇಲೆ ಬಂದು ಬಿದ್ದು ತನ್ನ ಪ್ರಾಣ ಕಳೆದುಕೊಂಡಿರಲೇ ಬೇಕು. ಇದು ನಮ್ಮ ವಿದ್ಯಾರ್ಥಿನಿಯರ ಮಾತುಗಳು. ಮಧ್ಯಾಹ್ನದ ಊಟ ಮುಗಿಸಿ ಕುಳಿತ ಮಕ್ಕಳಿಗೆ ಆದ ಅಘಾತ. ಪಕ್ಕದ ಹೊಲದಿಂದ ಅವಸರ ಅವಸರವಾಗಿ ತಮ್ಮತ್ತ ಬಂದ ಈ ಅಳಿಲ ಮರಿಯನ್ನು ಕಂಡು ನಮ್ಮ ಮಕ್ಕಳಿಗೆ "ಅಳಿಲು ರಾಮಾಯಣ" ದಲ್ಲಿ ರಾಮನ ಸೇವೆ ಮಾಡಿದ ಅಳಿಲ ಕಥೆಯನ್ನು ನೆನಪಿಸಿಕೊಂಡರು. ಆದರೆ ಇಲ್ಲಿ ಸಂಭವಿಸಿದ ಘಟನೆಯಿಂದಾಗಿ ಮಕ್ಕಳಿಗೆ ಸಂಕಟ ಕಂಡು ನಾನು ದೌಡಾಯಿಸಿದೆ.
                              ಆದರೆ ಅಷ್ಟೋತ್ತಿಗಾಗಲೇ ಮಕ್ಕಳು ಆ ಅಳಿಲನ್ನು ರಕ್ಷಿಸಲು ನೀರನ್ನು ತಂದು ಕುಡಿಸುವ ಪ್ರಯತ್ನ ನಡೆದಿತ್ತು. ಕೊನೆಗೆ ಅಳಿಲು ಮರಿ ತನ್ನ ಪ್ರಾಣ ಕಳೆದುಕೊಂಡಿತು. ಇದಾದ ನಂತರ ಮಕ್ಕಳೊಳಗೆ ಆದ ಚರ್ಚೆ ನನ್ನ ತುಂಭಾ ಕಾಡಿತು. 

ಶುಕ್ರವಾರ, ಜನವರಿ 1, 2016

ಹೆಜ್ಜೆಗಳು ಪತ್ರಿಕೆಯ ಪ್ರತಿ ಬಿಡುಗಡೆ







ಹೊಸ ವರುಷದ ಶುಭಾಷಯಗಳು

ಗುರುವಾರ, ಡಿಸೆಂಬರ್ 31, 2015

ಪತ್ರಿಕೆ ಹೊಸ ಸಂಚಿಕೆ ಬಿಡುಗಡೆ



ಬುಧವಾರ, ಡಿಸೆಂಬರ್ 30, 2015

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ

ಕಳೆದ ಡಿಸೆಂಬರ್ ೨೮ ರಂದು ಹತ್ತಿರದ ತುಗ್ಗಲಡೋಣಿ ಪ್ರೌಢಶಾಲೆಯಲ್ಲಿ ಒಂದು ದಿನದ ವಿಶೇಷ ಕಾರ್ಯಗಾರ ಆಯೋಜಿಸಲಾಗಿತ್ತು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗೊಂದಲವಾಗದಂತೆ ಮಾರ್ಗದರ್ಶನ ನೀಡಿದರು.




ಭಾನುವಾರ, ಡಿಸೆಂಬರ್ 20, 2015

English Workshop





ಗುರುವಾರ, ಡಿಸೆಂಬರ್ 17, 2015

ಶನಿವಾರ, ಡಿಸೆಂಬರ್ 12, 2015

ತಟ್ ಅಂತ ಹೇಳಿ?! ಕಾರ್ಯಕ್ರಮ

ಶನಿವಾರ, ಡಿಸೆಂಬರ್ 5, 2015

ಕನಕದಾಸರು

ಕನಕದಾಸರು ಸಾಕಷ್ಟು ಕೀತ್ರಣೆಗಳನ್ನು ಬರೆದಿದ್ದಾರೆ ಆದರೆ ಅವು ಜನರಿಗೆತಿಳಿದಿಲ್ಲ ಜನರಿಗೆತಿಳಿಯ ಬೇಕಾದರೆ ಯಾವುದಾದರು ಕಾಯ್ರಕ್ರಮದಲ್ಲಿ ಅಥವಾ ಪ್ರವಚನದಲ್ಲಿ ಈ ಕನಕದಾಸರ ಕೀತ್ರಣೆಗಳನ್ನು,ಚರಿತ್ರೆಯನ್ನು ಮತ್ತು ಹಾಡುಗಳನ್ನು ಇದರಮೂಲಕ ತಿಳಿಸಬಹುದು


ಗುರುವಾರ, ಡಿಸೆಂಬರ್ 3, 2015

ನನ್ನ ತಮ್ಮ ಕನಕಪ್ರಸಾದ್ ನಾಳೆಯಿಂದ ಬ್ಲಾಗ್ ಗೆ ಬರಹಗಳನ್ನು ದಾಖಲಿಸುತ್ತಾನೆ.

ಆನಂದ ಡೊಳ್ಳಿನ

ಬುಧವಾರ, ಡಿಸೆಂಬರ್ 2, 2015

Facebook ನಲ್ಲಿ 500 ಗಡಿ ದಾಟಿದ ನಮ್ಮ ಹೆಜ್ಜೆಗಳು ಪೇಜ್


ಹೆಜ್ಜೆಗಳು ಬ್ಲಾಗ್ ನಂತರ ಫೇಸ್ ಬುಕ್ ನಲ್ಲಿ ಹೆಜ್ಜೆಗಳು ಪೇಜ್ ಅನ್ನು ರಚಿಸಿ, ನಮ್ಮ ಸಾಕಷ್ಟು ಚಟುವಟಿಕೆಗಳನ್ನು ನಿರಂತರವಾಗಿ ದಾಖಲಿಸುತ್ತಾ ಬಂದಿದ್ದೇವೆ.  ಲೈಕಿಸಿದವರ ಸಂಖ್ಯೆ ಈಗ 500 ರ ಗಡಿ ದಾಟಿದ್ದು ನಮ್ಮ ಕಾರ್ಯ ಚಟುವಟಿಕೆಗೆ ಸಾಕಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಎಲ್ಲರಿಗೂ ಅಭಿನಂದಿಸುತ್ತಾ, ನಮ್ಮ ಚಟುವಟಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಲಹೆ - ಸೂಚನೆಗಳನ್ನು ನೀಡಿರೆಂದು ಬಯಸುವ


ನಿಮ್ಮಯ
ಗುರುರಾಜ್

ಶುಕ್ರವಾರ, ನವೆಂಬರ್ 20, 2015

ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ ಅವರೊಂದಿಗೆ






ಚೀನಾ ರಾಷ್ಟ್ರದ ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ ಅವರೊಂದಿಗೆ ನನ್ನ ಕಾರ್ಯ ಚಟುವಟಿಕೆಗಳನ್ನು ಹಂಚಿಕೊಳ್ಲುತ್ತಿರುವುದು. aaa ( Asia art archive ) ಸಂಸ್ಥೆಯ ಮುಖ್ಯಸ್ಥರಾಗಿರುವ ಇವರು ರಾಜ್ಯದ ಬೆಂಗಳೂರು ನಗರಕ್ಕೆ ಆಗಮಿಸಿದ್ದಾಗ, ನಮ್ಮ ಶಾಲೆಯ ಚಟುವಟಿಕೆಗಳನ್ನು ಹಂಚಿಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟಿದ್ದ ಐ.ಎಫ್.ಎ ಸಂಸ್ಥೆ ಹಾಗೂ ಕೃಷ್ಣ ಅವರಿಗೆ ನಾನು ವಂದಿಸುತ್ತೇನೆ.

ಮಂಗಳವಾರ, ನವೆಂಬರ್ 17, 2015

ಮಂಗಳವಾರ, ನವೆಂಬರ್ 10, 2015

ಸೋಮವಾರ, ನವೆಂಬರ್ 9, 2015

Kala Utsava 2015-16 ಕಲಾ ಉತ್ಸವ ೨೦೧೫ - ೧೬


Kala Utsava 2015 - 16 ಕಲಾ ಉತ್ಸವದ ತಯಾರಿ ಕಂಡರೇ ಅಶ್ಚರ್ಯವಾಗುತ್ತದೆ. ನಮ್ಮ ವ್ಯವಸ್ಥಾಪಕರ, ಅವರ ಗೊಂದಲಗಳಲ್ಲಿ ನಾವು ಕಳೆದುಹೋಗಿದ್ದೇ ಭಿನ್ನ ಸಂಕಟಕ್ಕೆ ಕಾರಣ, ಕಾರಣೀಭೂತವಾಗಿತ್ತು. ಅಕ್ಟೋಬರ್ ೧೫ ಎಂದು ದಿನಾಂಕವನ್ನು ತಿಳಿಸಿದ್ದರು. ಆದರೆ, ಅದು ಕಾರಣಾಂತರದಿಂದ ಬದಲಾಗಿ ಶಾಲೆ ಪ್ರಾರಂಭವಾದ ಮರುದಿನಕ್ಕೆ ಬಿತ್ತು. ಅಂತೂ ಇಂತೂ ಕೈಲಾದ ಮಟ್ಟಿಗೆ ನಮ್ಮ ತಂಡದೊಂದಿಗೆ  ನಾವು ಬೆಂಗಳೂರು ಕಡೇ ಮುಖ ಮಾಡಿದೆವು.




ಭಾನುವಾರ, ನವೆಂಬರ್ 8, 2015

ಕಲಾ ಉತ್ಸವ ೨೦೧೫-೧೬





ಸೋಮವಾರ, ನವೆಂಬರ್ 2, 2015

KALA UTSAVA

" ಕಲಾ ಉತ್ಸವ " 



ಕಳೆದ ದಿನಾಂಕ ೩೦ ನೇ ಅಕ್ಟೋಬರ್ ರಂದು ಕೊಪ್ಪಳದಲ್ಲಿ ನಡೆದ ಕಲಾ ಉತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪತ್ರಿಕೆ ಅಭಿನಂದನೆಯನ್ನು ತಿಳಿಸುತ್ತೇವೆ. 

ಗುರುವಾರ, ಅಕ್ಟೋಬರ್ 22, 2015

ಐ.ಎಫ್.ಎ ಸಂಸ್ಥೆ

ದಸಾರ ಹಾಗೂ ಮೊಹರಂ ಹಬ್ಬದ ಶುಭಾಷಯಗಳು