ಬುಧವಾರ, ಮಾರ್ಚ್ 15, 2023

ಬೆಂಗಳೂರಿನ ರಂಗ ಅಧ್ಯಯನಕಾರರಾದ ಅನಂತಕುಮಾರ ದೊರೆ ಅವರು ನಮ್ಮ ಮಕ್ಕಳೊಂದಿಗೆ


ಇಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಸಂಶೋಧನೆಯನ್ನು ನಡೆಸುತ್ತಿರುವ ಅನಂತಕುಮಾರ ದೊರೆ ಹಾಗೂ ಶ್ರೀನಿವಾಸ ಅವರು ಶಾಲೆಯ ರಂಗ ಚಟುವಟಿಕೆಗಳನ್ನು ನೋಡಲು ಹಾಗೂ ಕಲ್ಯಾಣ ಕರ್ನಾಟಕ ರಂಗಭೂಮಿ ಹಿನ್ನೆಲೆಯಲ್ಲಿ ನಮ್ಮ ಶಾಲೆಗೆ ಆಗಮಿಸಿ ಮಕ್ಕಳ ಪ್ರದರ್ಶನ ಮಾಡಿದ *ಕಲ್ಯಾಣದ ಶರಣರು* ಎನ್ನುವ ನಾಟಕವನ್ನು ವೀಕ್ಷಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher