ಬುಧವಾರ, ನವೆಂಬರ್ 12, 2014

ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ರಾಜ್ಯ ಮಟ್ಟಕ್ಕೆ

   




  ನಮ್ಮ  ಪ್ರೌಢಶಾಲೆ ಮಕ್ಕಳು ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಿತ್ರದುರ್ಗದಲ್ಲಿ ದಿನಾಂಕ ೧೧.೧೧.೨೦೧೪ ನಡೆದ ವಿಭಾಗ ಮಟ್ಟದ ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಜಹಗೀರ ಗುಡದೂರ ಪ್ರೌಡಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಉತ್ತಮ ನಿರ್ಡೇಶಕ ಪ್ರಶಸ್ತಿಯು ಲಭಿಸಿದೆ.  ಶಾಲೆಯ ಸಿಬ್ಬಂದಿ ವರ್ಗ, ಎಸ್.ಡಿ.ಎಂ.ಸಿ, ಉಪನ್ಯಾಸಕರಾದ ವೆಂಕಟೇಶ, ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಸಾಗಲಿ ಎಂದು ಹರಸಿದ್ದಾರೆ.