ಭಾನುವಾರ, ಮಾರ್ಚ್ 30, 2014

ಪಠ್ಯ - ರಂಗ - ಪ್ರದರ್ಶನ


          ನಮ್ಮ ಶಾಲೆಯಲ್ಲಿ ಒಂದು ವರ್ಷದ ಕಾರ್ಯಕ್ರಮವನ್ನು ಈಗಾಗಲೇ ನಡೆಸುತಲಿದ್ದು ಮಕ್ಕಳೊಂದಿಗೆ, ನಮ್ಮ ಶಿಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ನಂತರದಲ್ಲಿ ನಮ್ಮ ತಾಲೂಕಿನ ಆಯ್ದ ೨೫ ಜನ ಶಿಕ್ಷಕರನ್ನು ನಮ್ಮ ಶಾಲೆಯಲ್ಲಿಯೇ ಶ್ರೀ ಮಲ್ಲೇಶ್ ಪಾವಗಡ ಹಾಗೂ ಶ್ರೀ ಗುರುರಾಜ ನಾಟಕಾ ಶಿಕ್ಷಕರನ್ನು ಆಮಂತ್ರಿಸಿ ಎರಡು ದಿನದ ಕಾರ್ಯಗಾರವನ್ನು ನಡೆಸಲಾಗಿದ್ದು ಅದಕ್ಕೆ ಐ.ಎಫ್,ಎ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ಹಾಗೂ ನಮ್ಮ ಬ್ಲಾಕ್ ನ ಶಿಕ್ಷಣಾಧಿಕಾರಿಗಳು ಎರಡು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. 

                  ಕಾರ್ಯಗಾರದಲ್ಲಿ ರಂಗಪಠ್ಯವನ್ನು ಸಿದ್ಧಪಡಿಸುವ ಕುರಿತು ಆಯೋಜಿಸಲಾಗಿತ್ತು. ಎಲ್ಲ ಶಿಕ್ಷಕರು ತುಂಭಾ ಉತ್ಸಾಹದಿಂದ ಭಾಗವಹಿಸಿ ಎರಡು ದಿನಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡರು. 

ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ :