ಶನಿವಾರ, ಡಿಸೆಂಬರ್ 25, 2010

ಜೀವಕಳೆ ನೀಡಿದ ನಾಟಕ ಪ್ರದರ್ಶನ


ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವತಿಯಿಂದ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿ೧೫ ದಿನಗಳ "ಅರಳು ಮೊಗ್ಗು " ಮಕ್ಕಳ ರಂಗ ಶಿಬಿರ ವನ್ನು ನಡೆಸಿ ಬೇರೆ ಬೇರೆ ೫ ಊರಿನ ಶಾಲೆಗಳಲ್ಲಿನಾಟಕ ಪ್ರದರ್ಶನದ ಜೊತೆಗೆ ಅಲ್ಲಿಯ ಮಕ್ಕಳಿಗೆ ನಮ್ಮ ಶಿಬಿರಾರ್ಥಿಗಳು ರಂಗಾ ಟಗಳು, ರಂಗಾ ಗಿತೆಗಳನ್ನುಹೇಳಿಕೊಟ್ಟರು. ಇಲ್ಲಿನಾವು ೧೫ ದಿನಗಳ ರಂಗಾ ತರಬೇತಿಯ ಮಕ್ಕಳ ತರಬೇತಿಯ ಛಾಯಾ ಚಿತ್ರಗಳನ್ನು ಹಾಕಿದ್ದೇನೆ.



ಗುರುರಾಜ .ಎಲ್

























ಇಂದಿನ ನಾಟಕ ಪ್ರದರ್ಶನ "ಕತ್ತಲೆ ನಗರ ತಲೆಕೆಟ್ಟ ರಾಜ " ಚೆನ್ನಾಗಿ ಮುಡಿ ಬಂದಿದೆ. ಮಕ್ಕಳ ನೈಜ ಪ್ರತಿಭೆ- ನಾಟಕ ಪಾತ್ರಕ್ಕೆ ಜೀವ ತುಂಬಿ ಜೀವಕಳೆ ನೀಡಿ ನಾಟಕ ಪ್ರದರ್ಶನ ಮಾಡಿದ್ದು ತುಂಭಾ ಶ್ಲಾಘನೀಯ. ನಿರ್ಧೇಶನ ನೀಡಿದ ಶ್ರೀ ಗುರುರಾಜ ರವರಿಗೆ ಧನ್ಯಾವಾದಗಳು.

ಶ್ರೀ ಬಸವರಾಜ ಬಾಗಲಿ
ಶಿಕ್ಷಣ ಸಂಯೋಜಕರು , ಕುಷ್ಟಗಿ