ಹೆಜ್ಜೆಗಳು
ನಾಟಕ ಶಿಕ್ಷಕರು - ಮಕ್ಕಳು
ಮುಖಪುಟ
ಸಂಪಾದಕರು
ಚಿತ್ರಗಳು
ಮಕ್ಕಳ ಹೆಜ್ಜೆಗಳು
ಅಭಿಪ್ರಾಯಗಳು
VIDEO
ಪತ್ರಿಕಾ ವರದಿಗಳು
ನನ್ನೊಟ್ಟಿಗೆ ಇದ್ದವರು
ಸಂಪರ್ಕ
ಶಾಲಾ ಪತ್ರಿಕೆ
ಶನಿವಾರ, ಏಪ್ರಿಲ್ 3, 2010
ನೆನಪುಗಳು
ನೆನೆಪುಗಳು
ಎಂದರೇ
ನಾವು
ಯಾವಾಗ
ಸಪ್ಪೆ
ಮೂರೇ
ಹಾಕಿ
ಕೊಂದು
ಕುಳಿತಾಗ
ನಮ್ಮ
ಮನಸಿನಲ್ಲಿ
ಮೂಡುವ
ಭಾವನೆಗಳೇ
ನೆನಪುಗಳು
.
ಹಿಂದೆ
ನಡೆದಂತಹ
ಸಂಧರ್ಬ
ಮರಳಿ
ಬರುವುದು
.
ನೆನಪುಗಳಲ್ಲಿ
ದುಖ್ಹದಾಯಕ
ನೆನಪುಗಳು
ಹಾಗು
ಉಲ್ಲಾಸಕರ
ನೆನಪುಗಳು
ಇರುತ್ತವೆ
.
ಮಂಜುನಾಥ
.
ಎಸ
.
ಮುರುಡಿ
೮
ನೇ
ತರಗತಿ
ಜಾ
.
ಗುಡದೂರ
ನಾಟಕ ಮಾಡಿಸ್ತಾರೆ
ಗುರಾಜ್ ಸಾರ್ ನಾಟಕ
ಮಾಡಿಸ್ತಾರಂತೆ
ಹೇ ನಾನು ಬರಾಲ್ಲಾಪ್ಪ
ಮಡಿಕೇರಿ ಜಾತ್ರೆ ಐತಿ
ಅರೇ ನಾನು ಟೂರ್ ಗೇ
ಹೋಗಬೇಕು. ದುಡ್ಡು ಕೊಟ್ಟಿನಿ.
ಯವ್ವಾ ನಾನಂತು ಒಲ್ಲೆವ್ವ
ಹೂಂ , ಹೇ ನೀನು ಕೈ ಎತ್ತೆ
ನೀ ಬರ್ತಿಯಾ......? ಹಾಗಾದರೆ,
ನಾನು ಬರ್ತೀನಿ. ಹೇ -
ನೀನು ಬಾರೇ
ಸಾರ್ ಪಾರಟು ಯಾವುದು ಸಾರ್
ಯಾವುದು .....?
ಹೇ ವಜ್ರಮನಿ ಪಾರ್ಟ್ ಕಣೋ ...
ಸಾರ್ ನಾನು ಹಾಕ್ತೀನಿ ...
ಹ್ಹ ..ಹ್ಹ ..ಹ್ಹ ______
( ಶಿಬಿರದ ದಿನಗಳಲ್ಲಿ )
ಶುಕ್ರವಾರ, ಏಪ್ರಿಲ್ 2, 2010
ಮಳೆಗಾಲದ ಒಂದು ದಿನ
ಮಳೆ
ಬಂದಾಗ
ಇರುವ
ಉತ್ಸಾಹ
ಮಕ್ಕಳಿರಲಿ
,
ಯುವಕರಿರಲಿ
ಅಥಾವ
ಯಾವುದೇ
ವಯಸ್ಸಿನವರಾಗಿರಲಿ
ಎಲ್ಲಿಲ್ಲದ
ಸಂತೋಷ
.
ಆದರೆ
ಅದೇ
ಮಳೆ
ಅತಿಯಾದಾಗ
ನೆರೆ
,
ಪ್ರವಾಹ
ಹೀಗೆ
ಏನೆಲ್ಲಾ
ಅವಾಂತರ
ಸೃಷ್ಟಿಸಿ
ಎಲ್ಲರ
ಬದುಕುಗಳನ್ನೇ
ಅಲುಗಾಡಿಸಿ
ಹೋಗಿರುವುದು
ನಾವು
ಕಳೆದ
ಬಾರಿಯಂತು
ಕಂಡಿದ್ದೆ
ಇದೆ
.
ನಮ್ಮ
ಶಾಲೆಯಾ
ಮಕ್ಕಳ
ಪುಸ್ತಕ
,
ಬಟ್ಟೆ
ಎಲ್ಲವುಗಳು
ಮಳೆಯಲ್ಲಿ
ಕೊಚ್ಚಿ
ಹೋಗಿದ್ದು
ಇವೆ
.
ಅವುಗಳೆಲ್ಲವುಗಳಿಂದ
ಎದ್ದು
ಬದು
ಹೊಸ
ಬದುಕುಗಳನ್ನು
ಕಟ್ಟಿಕೊಳ್ಳುವ
ಹೊಸ
ಹಾದಿಯಲ್ಲಿ
ಈಗಾಗಲೇ
ಸಾಗಲು
ತೊಡಗಿದ್ದಾರೆ
.
ಈ
ಮಳೆ
ಮತ್ತೇ
ಇಂತಹ
ಅವಾಂತರ
ತರದಿರಲಿ
ಎಂಬ
ಬಯಕೆ
ಮಕ್ಕಳೆಲ್ಲರ
ಕಂಗಳಲ್ಲಿ
ಮೂಡುತ್ತಿದೆ
.
ಗುರುರಾಜ
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)