ನಾಟಕ ಶಿಕ್ಷಕರು - ಮಕ್ಕಳು
ನಮ್ಮ ಶಾಲೆಯ ದಿಲೀಪ್ ಕುಮಾರ ವಿದ್ಯಾರ್ಥಿ ಹುಬ್ಬಳ್ಳಿಯ KSSS PU college ಕೊಪ್ಪಳ ದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು 10000/- ಪರೀಕ್ಷಾ ವಿನಾಯಿತಿ ಓಚರ್ ಪಡೆದುಕೊಂಡಿದ್ದು ನಮ್ಮ ಶಾಲೆಯ ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.