ಮಂಗಳವಾರ, ಮಾರ್ಚ್ 11, 2025

















 

ಗುರುವಾರ, ಮಾರ್ಚ್ 6, 2025

ಹೈದ್ರಾಬಾದ ನಲ್ಲಿ ದಕ್ಷಿಣ ಭಾರತ ಕಲಾ ಸಮ್ಮೇಳನ








 


ರಂಗ ಶಿಕ್ಷಕರು : ಶಾಂತಮಣಿ ಎಚ್ ಬಿ



ಶಾಂತಮಣಿ ಎಚ್ ಬಿ ಇವರು ಮಲೆನಾಡಿನ ತೇಜಸ್ವಿ ನಡೆದಾಡಿದ ನೆಲದಲ್ಲಿ ಜನಿಸಿದವರು ಆದರೆ ತೇಜಸ್ವಿಯ ಯಾವುದೇ ಗುರುತು ಪರಿಚಯ ಮಾಡಿಕೊಳ್ಳದೆ ತನ್ನದೇ ಆದ ಬದುಕಿನ ಪಯಣದಲ್ಲಿ ರಂಗಭೂಮಿಯ ತೇರನ್ನು ಏರಿ ಪದ ರಂಗ ಪದವೀಧರೆಯಾಗಿ ಮಂಡ್ಯದ ಸಕ್ಕರೆ ನಾಡಿನಲ್ಲಿ ರಂಗಭೂಮಿಯ ಕೃಷಿಯನ್ನು ಮಾಡಿ ಅಲ್ಲಿಂದ ಮಡದಿಯ ಜೊತೆ ಜೊತೆಯಾಗಿ ಸಾಕಿದ್ದು ಸಿದ್ದಯ್ಯ ಪುರಾಣಿಕರ ನೆಲಕ್ಕೆ ಎಲ್ಲಿಯ ಮಲೆ ಮಲೆನಾಡು ಎಲ್ಲಿಯ ಬಿಸಿಲ ನಾಡು ರಂಗಭೂಮಿ ಮತ್ತು ಜೀವನ ಈ ಎರಡನ್ನು ನೆಲದೊಟ್ಟಿಗೆ ಪರಕಿಸುತ ಬೆಸೆಯುತ್ತ ತಮ್ಮನ್ನು ತಾವು ಕಂಡುಕೊಳ್ಳುತ್ತಾ ಮತ್ತೆ ಸಾಕಿತ್ತು ಸಾಕಿತ್ತು ಸಾಗಿದ್ದು ಮಂಗಳೂರಿಗೆ ಅಲ್ಲಲ್ಲ ಕಿನ್ನಾಳಿನ ಉದುರಿಮೂತಿ ಮಂಗಳೂರು ಮಂಗಳೇಶನ ನಾಡಿಗೆ ರಂಗಭೂಮಿ ಶಾಲೆಯ ಹಂತದಲ್ಲಿ ತರಲು ನಾಡಿನಲ್ಲಿರುವ ಕೆಲವೇ ಕೆಲವು ರಂಗ ಶಿಕ್ಷಕರು ಸರ್ಕಾರಿ ಸೇವೆಯಲ್ಲಿತ್ತು ಗೈಯುತ್ತಿರುವ ಕಾರ್ಯ ಬೇರೇನೇ ಆದರೆ ಸರ್ಕಾರೇತರವಾಗಿ ಕಾರ್ಯನಿರ್ವಹಿಸುವ ಹಲವು ರಂಗಕರ್ಮಿ ಗಳು ಆಲೋಚಿಸಿದಂತಲ್ಲ ಇಲ್ಲಿನ ಸಮುದಾಯ ಸಹೋದ್ಯೋಗಿ ಚೌಕಟ್ಟು ಒಳಗೆ ಕಾರ್ಯನಿರ್ವಹಿಸುವಾಗ ರಂಗಭೂಮಿಯ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇಲ್ಲಿ ಹಣ ಸಂಬಳ ಎನ್ನುವುದು ಬರುವುದು ಸರಿ ಆದರೆ ರಂಗಭೂಮಿಯ ಸಾಧ್ಯತೆಗಳಿಗೆ ನೀಡುವ ಅವಕಾಶ ಅತ್ಯಂತ ಕನಿಷ್ಠ ಅಂತಹ ಕನಿಷ್ಠದಲ್ಲಿ ಗರಿಷ್ಠ ಪ್ರಯತ್ನ ಶ್ರಮವನ್ನು ಹಾಕಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶಾಂತಮಣಿ ಅವರು ವಿಶೇಷ ವ್ಯಕ್ತಿತ್ವ ಉಳ್ಳವರು

 

ಭಾನುವಾರ, ಫೆಬ್ರವರಿ 9, 2025

B V Karanth


 

ಶುಕ್ರವಾರ, ಫೆಬ್ರವರಿ 7, 2025

1000 Post Completed

1000

ಗುರುವಾರ, ಫೆಬ್ರವರಿ 6, 2025

ನಾಟಕ ತರಗತಿಗೆ ವೀಕ್ಷಕರ ಆಗಮನ

ಇಂದು ನಮ್ಮ ತರಗತಿಯ ವೀಕ್ಷಣೆಗೆ ತಾಲೂಕಿನ ಇ.ಸಿ.ಓ ಆದ ಶ್ರೀ ವೈಶಂಪಾಯನ ಸರ್ ಅವರು ಆಗಮಿಸಿ ಮಕ್ಕಳೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು.



ಬುಧವಾರ, ಫೆಬ್ರವರಿ 5, 2025

ಮಂಗಳವಾರ, ಜನವರಿ 28, 2025

ಸೋಮವಾರ, ಜನವರಿ 27, 2025


 

ಗುರುವಾರ, ಜನವರಿ 23, 2025

ಮಕ್ಕಳ ಸಾಹಿತ್ಯ ಸಂಭ್ರಮ ಕೆಲಬುರ್ಗಿ

ಮಕ್ಕಳ ಸಾಹಿತ್ಯ ಸಂಭ್ರಮ ಕೆಲಬುರ್ಗಿ 




 

ಭಾನುವಾರ, ಜನವರಿ 19, 2025


 

ಶನಿವಾರ, ಜನವರಿ 11, 2025

Kavana Vachana - Nagaraj Dollina

ಮಂಗಳವಾರ, ಜನವರಿ 7, 2025

Theatre Activitie Process

ತರಗತಿ ಕೋಣೆ

                  ಹೊಸ ವರ್ಷದ ದಿನದಂದು ಮಕ್ಕಳನ್ನು ರಂಗ ಶಿಕ್ಷಣದಡೆ ಹೇಗೆ ನಡೆಯವುದು ಎಂದು ಆಲೋಚಿಸುತ್ತ ತರಗತಿ ಕೋಣೆಯೊಳಗೆ ಹೋದ ನನಗೆ, ಮಕ್ಕಳನ್ನು ನಾಟಕ ಮಾಡೋಣ್ವ ಎಂದರೇ ಕೆಲವೇ ಮಕ್ಕಳಿಂದ  'ಹೂಂ' ಎನ್ನುವ ಉದ್ಗಾರ ದೊರಕಿತು. ಆದರೆ ಇನ್ನೂಳಿದ ಮಕ್ಕಳಿಂದ ಯಾವುದೇ ರೀತಿಯ ಉತ್ತರವು ಸಿಗದೆ ಮಕ್ಕಳು ತಮಗೆ ತಾವೇ ಮಾತಲ್ಲಿ ಮುಳುಗಿ ಹೋಗಿದ್ದರು. ನನಗೆ ನಾನು ಸಾಕಷ್ಟು ಬಾರಿ ಗೊಂದಲಕ್ಕೆ ಒಳಗಾಗುತ್ತಲೇ ಇರುತ್ತೆ ಅದರ ಪ್ರದೇಶದ ಮಕ್ಕಳನ್ನು ನನ್ನಡೆಗೆ ಹೇಗೆ ತಿಳಿದುಕೊಳ್ಳುವುದು ಎಲ್ಲಾ ಶಾಲೆಗಳಲ್ಲಿ ಇರದ ರಂಗ ಕ್ಷಣ ನಮಗೆ ಯಾಕೆ ಬೇಕು ಇನ್ನು ವಿಚಾರಗಳೇ ಮಕ್ಕಳಲ್ಲಿ ತುಂಬಿರುವಾಗ ಹೀಗೆ ನಾನಾ ರೀತಿಯ ವಿಚಾರಗಳು ನನ್ನೊಳಗೆ ಹರಿದಾಡಿದವು.
ಹೊಸ ವರ್ಷದ ಕುರಿತು ಮಾತನಾಡುತ್ತಾ ಒಂದು ಅದು ನಾಲ್ಕು ಮಕ್ಕಳಿಗೆ ಮಕ್ಕಳೊಂದಿಗೆ ಪ್ರಾರಂಭಿಸಿ ಸಹಕಾರಿ ಶಾಲೆ ಮಕ್ಕಳಿಗೂ ಖಾಸಗಿ ಶಾಲೆ ಮಕ್ಕಳು ಇರುವ ವ್ಯತ್ಯಾಸ ಮಕ್ಕಳ ಕಲಿಕೆ ಮಾಸಪ್ಪ ಒತ್ತಡ ಹೀಗೆ ಅನಾವ ವಿಚಾರಗಳನ್ನು ಕುರಿತು ಮಾತನಾಡುತ ಸರ್ಕಾರಿ ಶಾಲೆಯ ಮಕ್ಕಳು ತಿರುಗುವ ದಾರಿ ಮಾಡುವ ಆಟ ತಿನ್ನುವ ತಿಂಡಿ ಹಣ್ಣು ಊಟವನ್ನು ಖಾಸಗಿ ಶಾಲೆಯ ಮಕ್ಕಳು ತಿನ್ನುವ ಆಡುವ ತಿರುಗುವ ಅವಕಾಶವನ್ನು ಕಳೆದು ಕೊಂಡಿದ್ದಂತು ಖಂಡಿತವೆಂದು ಹೇಳುತ್ತಾ ನೀವು ನಿಮಗೆ ಇರುವ ಅವಕಾಶವನ್ನು ಬಳಸಿಕೊಂಡು ಬೆಳೆಯುವ ರೀತಿಯೇ ಕಂಡುಕೊಳ್ಳಬೇಕೆಂದು ಅರ್ಥೈಸುವ ಪ್ರಯತ್ನ ಪಟ್ಟಿ ಒಂದು ಕೆಜಿ ಹಾರ ಕೊಟ್ಟಳು ಎಂದು ಮೂವತ್ತು ರೂಪಾಯಿಗಳು ಇದ್ದರೆ ಐದು ಕೆಜಿ ಕಾರ ಸುತ್ತಲು ಎಷ್ಟು ರೂಪಾಯಿಗಳಾಯಿತು 150 ರೂಪಾಯಿ ಆದರೆ ಇಂದು ಇರುವ ಈ ಬೆಲೆ 30 ವರ್ಷಗಳ ಹಿಂದಿಗೆ ನನ್ನ ತಾಯಿ ಈಗಿನ ಬೆಲೆಯನ್ನು ನನ್ನ ತಂದೆಯಿಂದ ಪಡೆದುಕೊಳ್ಳುತ್ತಿದ್ದರು ನಾವು ಪುರುಷರು ಈ ಬೆಲೆಯನ್ನು ಪರಿಶೀಲಿಸುವುದಿಲ್ಲ ಅವಕಾಶವನ್ನು ಮನೆಯ ಮಹಿಳೆಯರು ಬಳಸಿಕೊಂಡು ಉಳಿತಾಯವನ್ನು ಮಾಡುತ್ತ ಸ್ಪಷ್ಟ ಕಾಲದಲ್ಲಿ ಬಳಕೆ ಮಾಡಲು ಇತರೆ ಆಕಸ್ಮಿಕ ವಿಷಯಗಳಿಗೆ ವೆಚ್ಚಗಳಿಗೆ ಪೂರೈಸಿಕೊಳ್ಳಲು ಈ ಹಣವನ್ನು ಉಪಯೋಗಿಸುತ್ತಿದ್ದರು ಅದು ಸತ್ಯ ನಾವು ನಮ್ಮ ಗಣಿತವನ್ನು ಪಾಠ ಮನೆ ಕೆಲಸಕ್ಕೆ ಪರೀಕ್ಷೆಗೆ ಸೀಮಿತ ಗೊಳಿಸುವುದಕ್ಕಿಂತ ನಮ್ಮ ದಿನನಿತ್ಯದ ಪ್ರೇಕ್ಷಕರಿಗೆ ಅನ್ವಯಿಸಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ ಹೀಗೆ ಪಾಠಕ್ಕೆ ಮೊದಲು  ಮಕ್ಕಳಿಗೆ ಯೋಚಿಸಲು ಹಚ್ಚಿ ಅವರನ್ನು ನನ್ನೆಡೆಗೆ ಎಳೆದುಕೊಳ್ಳಲು ಪ್ರಯತ್ನಿಸಿದೆ.

ಬುಧವಾರ, ಜನವರಿ 1, 2025

ಒಂದು ಹೊಸ ಪ್ರಯತ್ನ

ಒಂದು ಹೊಸ ಪ್ರಯತ್ನ