ಶುಕ್ರವಾರ, ಏಪ್ರಿಲ್ 29, 2011

ಐ.ಎಪ್.ಎ ಶಾಲೆಯಲ್ಲಿ ಕಾರ್ಯಗಾರ

ಅನುಪಮಾ, ವಿಶಾಲ ಪಾಟೀಲ ಮತ್ತು ಸತ್ಯನಾರಾಯಣ ಭಾಗವಹಿಸಿದ್ದರು.



ಕ್ಷೇತ್ರ ಶಿಕ್ಷಾಣಾಧಿಕಾರಿ ವೆಂಕಟೇಶ ಅವರು
ವಿಶಾಲ ಪಾಟಿಲ್
ಸತ್ಯನಾರಾಯಣ ಅವರು ಮಕ್ಕಳೊಂದಿಗೆ
ಶಾಲಾ ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ ಅವರೊಂದಿಗೆ ಅನುಪಮಾ


ಕಲಿ ಕಲಿಸು ಕಾರ್ಯಗಾರ ತರಹದ ಚಟುವಟಿಕೆಗಳಲ್ಲಿ (ದೇಹದ ಚಲನೆ,ಗೊಂಬೆಯಾಟ ,ರಂಗಭೂಮಿ,ಸಂಗೀತ ಮತ್ತುಚಿತ್ರಕಲೆ) ನಮ್ಮ ಮಕ್ಕಳಲ್ಲಿ ಅದು ಗ್ರಾಮೀಣ ಪ್ರದೇಶದಲ್ಲಿ ನಾಟಕ ಎಂದಾಕ್ಷಣ ಕಿಳಾಗಿಯೇ ಕಾಣುವುದು, ಹಿರಿಯರೇ ಅದನ್ನುತುಂಭಾ ಆಶ್ಲಿಲತೆಗೆ ತಳ್ಳಿದ್ದು ಮಾತಿನಲ್ಲಿ ಅರ್ಥವಾಗುತ್ತಿತ್ತು. ನಾಟಕ ಕಥೆಗಳನ್ನೂ,ಪಾಠವನ್ನು ರಂಗ ರೂಪಕ್ಕೆ ತರುವ ಆಲೋಚನೆ . ಗೊಂಬೆಗಳನ್ನು ನಾವು ಅಲ್ಲಿ ಬಳಸಲು ಬಹುದು. ಸಂಗೀತವನ್ನು ರಂಗ ಗೀತೆಗಳ ಮೂಲಕ ಹಿಡಿದು ಜಾನಪದವನ್ನು ಬಳಿಸಿಕೊಳ್ಳುವಆಲೋಚನೆ. ಚಿತ್ರಕಲೆಯನ್ನು ವಿಜ್ಞಾನ ಇನ್ನು ಬೇರೆ ಬೇರೆ ಸಮಯಗಳಲ್ಲಿ ಬಳಸಿಕೊಳ್ಳುತ್ತಿದ್ದೆ. ಆದರೆ ಪ್ರಥಮವಾಗಿ ಹುದುಗರೆನು ಬಂದು ಬಿಡುತ್ತಿದ್ದರು. ಆದರೆ ಹುದುಗಿರ ಪಾಲ್ಗೊಳ್ಳುವಿಕೆ ಶಿಕ್ಷಕರಿಂದಲೇ ಹಿಂಜರಿತವಿತ್ತು. ಅದನ್ನು ಅನುಪಮಾ ನಮ್ಮ ಶಾಲೆಯಲ್ಲಿಒಂದು ದಿನದ ಕಾರ್ಯಗಾರದಲ್ಲಿ ಎಲ್ಲರ ಚಿಂತನೆಗಳನ್ನು ಬದಲಾಯಿಸುವಲ್ಲಿ ಸ್ವಲ್ಪವಾದರೂ ಸಹಾಯವಾಯಿತು. ಎಂದು ಹೇಳಲುಹರ್ಷವಾಗುತ್ತದೆ.
ಇನ್ನು ಇದು ಪ್ರಾರಂಭ. ಮುಂದಿನ ಹಂತಗಳಲ್ಲಿ ಸಾಕಷ್ಟು ಕೆಲಸಗಳು ನಡೆಯಲಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher